50 ನೇ ಅಂತರ ವರ್ಗೀಯ ಕನ್ನಡ ನಾಟಕ ಸ್ಪರ್ಧೆ
1962-2011
ಉದ್ಘಾಟನಾ ಸಮಾರಂಭ
24 ಆಗಸ್ಟ್ 2011
ಸಂಜೆ 4.30ಕ್ಕೆ
ಉದ್ಘಾಟನೆ : ಜನಾರ್ದನ (ಜೆನ್ನಿ)
ಅಧ್ಯಕ್ಷತೆ : ಡಾ.ಎಂ.ಲೀಲಾವತಿ
ಇತ್ತೀಚೆಗೆ 2011 ರ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ’ಸುವರ್ಣ ಪ್ರಶಸ್ತಿ ’ಪುರಸ್ಕೃತರಾದ ಡಾ.ಹೆಚ್.ವಿ.ವೇಣುಗೋಪಾಲ್ ಅವರನ್ನು
ಪ್ರಿನ್ಸಿಪಾಲರಾದ ಡಾ.ಎಂ.ಲೀಲಾವತಿ, ಮತ್ತು ಮುಖ್ಯ ಅತಿಥಿಗಳಾದ ಜನಾರ್ದನ, ಪ್ರೊ. ಎಚ್.ಕೆ.ಮೌಳೀಶ್,
ಮತ್ತು ಪ್ರೊ. ಎಸ್.ವಿ.ಸುಷ್ಮಾ ಅವರುಗಳು ಅಭಿನಂದಿಸುತ್ತಿರುವುದು
0 ಅಭಿಪ್ರಾಯಗಳು:
Post a Comment